*══❁✿🕳.﷽ .🕳✿❁══*
▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪
〰〰❁✿🌹🌹✿❁ 〰〰
*ತಪ್ಪುಗಳನ್ನು ಹುಡುಕುವವರೇ*
〰〰❁✿🌹🌹✿❁ 〰〰
ಇತರರ ನ್ಯೂನತೆಗಳ ಹಿಂದೆ ಸಂಚರಿಸುವ ಮುನ್ನ. . . . !
ನಾವೆಲ್ಲರೂ ಮನುಷ್ಯರಲ್ಲವೇ. . ?
ಬರೆಯುವ ನನಗೂ ಓದುವ ನಿಮಗೂ ಯಾವುದೇ ನ್ಯೂನತೆಗಳಿಲ್ಲವೆಂದು ಭಾವಿಸಿದ್ದೀರೇನು. . ?
ಸಣ್ಣ ಪುಟ್ಟ ನ್ಯೂನತೆಗಳು ಎಲ್ಲರಲ್ಲೂ ಇದೆ , ಆದರೂ ನಮ್ಮಲ್ಲಿ ಕೆಲವರು ಉಳಿದವರ ನ್ಯೂನತೆಗಳ ಹಿಂದೆ ಸಂಚರಿಸುವವರಾಗಿದ್ದಾರೆ. ಅದರಲ್ಲಿ ಆನಂದವನ್ನು ಕಾಣುವವರೂ ಇದ್ದಾರೆ . ಒಬ್ಬ ಗೆಳೆಯನಲ್ಲಿ ಮಾತಿಗೆ ನಿಂತರೆ ನಮ್ಮ ನಾಲಗೆಯಿಂದ ಹೊರಬೀಳುವುದು ಇತರರ ತಪ್ಪುಗಳಾಗಿವೆ . ಇದರಿಂದ ನಮಗೆ ಕಿಂಚಿತ್ತು ಲಾಭವಿಲ್ಲದಿದ್ದರೂ ನಾವು ಅದನ್ನೇ ಹಿಂಬಾಲಿಸುತ್ತೇವೆ . ಇತರರ ತಪ್ಪುಗಳನ್ನು ಹೇಳುವುದರಿಂದ ಅವರ ನ್ಯೂನತೆಗಳಿಗೆ ಪರಿಹಾರ ಲಭ್ಯವಾಗುತ್ತದೆಯೇ. . ? ಇನ್ನೊಬ್ಬರ ಅಭಾವದಲ್ಲಿ ಅವರ ತಪ್ಪುಗಳನ್ನು ಹೇಳುವುದು ಕೂಡ ಪಾಪವಾಗಿದೆ .
ಗೆಳೆಯಾ. . . ಸಣ್ಣ ಪುಟ್ಟ ತಪ್ಪುಗಳನ್ನು ಕಂಡರೆ ಅದನ್ನು ತಿದ್ದಿಕೊಡಬೇಕಾಗಿರುವುದು ನಮ್ಮ ಕರ್ತವ್ಯ.
"ಖಂಡಿತವಾಗಿಯೂ ಸತ್ಯ ವಿಶ್ವಾಸಿಗಳೆಡೆಯಲ್ಲಿ ಅಪ ಪ್ರಚಾರ ಮಾಡುವವರು ಯಾರೋ. . ಅವರಿಗೆ ಇಹಲೋಕದಲ್ಲೂ ಪರಲೋಕದಲ್ಲೂ ಕಠಿಣವಾದ ಶಿಕ್ಷೆ ಇದೆ" ಎಂದು ಪವಿತ್ರ ಖುರ್-ಆನ್ ಹೇಳುತ್ತದೆ .
ನಬಿ (ಸಅ) ರವರು ಹೇಳಿದರು :- "ನೀವು ಅಲ್ಲಾಹನ ದಾಸರಿಗೆ ದ್ರೋಹ ಮಾಡಬೇಡಿ . ಅವರನ್ನು ನೀವು ಆಕ್ಷೇಪಿಸಬೇಡಿ, ಅವರ ನ್ಯೂನತೆಗಳನ್ನು ಹುಡುಕಬೇಡಿ . ಕಾರಣ ಯಾರಾದರೂ ಒಬ್ಬ ಮುಸಲ್ಮಾನನ ನ್ಯೂನತೆಗಳ ಹಿಂದೆ ಸಂಚರಿಸಿದರೆ , ಅವನ ನ್ಯೂನತೆಗಳನ್ನು ಹುಡುಕಿ ಅವನ ಮನೆಯಲ್ಲೇ ಅವನ ಮಾನವನ್ನು ಹರಾಜು ಮಾಡುವನು .
ತನ್ನ ಸಹೋದರನ ಅಭಿಮಾನವನ್ನು ಸಂರಕ್ಷಿಸಿದರೆ ಖಿಯಾಮತ್ ದಿನದಲ್ಲಿ ಅಲ್ಲಾಹನು ಅವನನ್ನು ನರಕದಿಂದ ತಡೆಯುವನು .
ಆದ್ದರಿಂದ ತಪ್ಪು ಮಾಡುವವರ ತಪ್ಪುಗಳ ಹಿಂದೆ ಹೋಗಬೇಡಿ . ತಪ್ಪುಗಳು ಕಂಡಲ್ಲಿ ಸರಿಪಡಿಸಿ , ಮನವರಿಕೆ ಮಾಡಿ , ತಪ್ಪುಗಳಿಂದ ಹಿಂದೆ ಸರಿಯಲು ಉಪದೇಶ ನೀಡಿ , ಅವರ ಅಭಿಮಾನಕ್ಕೆ ಧಕ್ಕೆ ಉಂಟುಮಾಡಬೇಡಿ .
ಪರಲೋಕದಲ್ಲಿ ನಾವು ಅವರೊಂದಿಗೆ ವಿಜಯಿಗಳಾಗೋಣಾ. . . !
ಅಲ್ಲಾಹನು ಅನುಗ್ರಹಿಸಲಿ. . . ಆಮೀನ್.
〰〰❁✿🌹•🌹✿❁〰〰
*✍|🅜|🅤|🅢|🅐|🅕|🅘|🅡|*
〰〰❁✿🌹•🌹✿❁〰〰
▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪
〰〰❁✿🌹🌹✿❁ 〰〰
*ತಪ್ಪುಗಳನ್ನು ಹುಡುಕುವವರೇ*
〰〰❁✿🌹🌹✿❁ 〰〰
ಇತರರ ನ್ಯೂನತೆಗಳ ಹಿಂದೆ ಸಂಚರಿಸುವ ಮುನ್ನ. . . . !
ನಾವೆಲ್ಲರೂ ಮನುಷ್ಯರಲ್ಲವೇ. . ?
ಬರೆಯುವ ನನಗೂ ಓದುವ ನಿಮಗೂ ಯಾವುದೇ ನ್ಯೂನತೆಗಳಿಲ್ಲವೆಂದು ಭಾವಿಸಿದ್ದೀರೇನು. . ?
ಸಣ್ಣ ಪುಟ್ಟ ನ್ಯೂನತೆಗಳು ಎಲ್ಲರಲ್ಲೂ ಇದೆ , ಆದರೂ ನಮ್ಮಲ್ಲಿ ಕೆಲವರು ಉಳಿದವರ ನ್ಯೂನತೆಗಳ ಹಿಂದೆ ಸಂಚರಿಸುವವರಾಗಿದ್ದಾರೆ. ಅದರಲ್ಲಿ ಆನಂದವನ್ನು ಕಾಣುವವರೂ ಇದ್ದಾರೆ . ಒಬ್ಬ ಗೆಳೆಯನಲ್ಲಿ ಮಾತಿಗೆ ನಿಂತರೆ ನಮ್ಮ ನಾಲಗೆಯಿಂದ ಹೊರಬೀಳುವುದು ಇತರರ ತಪ್ಪುಗಳಾಗಿವೆ . ಇದರಿಂದ ನಮಗೆ ಕಿಂಚಿತ್ತು ಲಾಭವಿಲ್ಲದಿದ್ದರೂ ನಾವು ಅದನ್ನೇ ಹಿಂಬಾಲಿಸುತ್ತೇವೆ . ಇತರರ ತಪ್ಪುಗಳನ್ನು ಹೇಳುವುದರಿಂದ ಅವರ ನ್ಯೂನತೆಗಳಿಗೆ ಪರಿಹಾರ ಲಭ್ಯವಾಗುತ್ತದೆಯೇ. . ? ಇನ್ನೊಬ್ಬರ ಅಭಾವದಲ್ಲಿ ಅವರ ತಪ್ಪುಗಳನ್ನು ಹೇಳುವುದು ಕೂಡ ಪಾಪವಾಗಿದೆ .
ಗೆಳೆಯಾ. . . ಸಣ್ಣ ಪುಟ್ಟ ತಪ್ಪುಗಳನ್ನು ಕಂಡರೆ ಅದನ್ನು ತಿದ್ದಿಕೊಡಬೇಕಾಗಿರುವುದು ನಮ್ಮ ಕರ್ತವ್ಯ.
"ಖಂಡಿತವಾಗಿಯೂ ಸತ್ಯ ವಿಶ್ವಾಸಿಗಳೆಡೆಯಲ್ಲಿ ಅಪ ಪ್ರಚಾರ ಮಾಡುವವರು ಯಾರೋ. . ಅವರಿಗೆ ಇಹಲೋಕದಲ್ಲೂ ಪರಲೋಕದಲ್ಲೂ ಕಠಿಣವಾದ ಶಿಕ್ಷೆ ಇದೆ" ಎಂದು ಪವಿತ್ರ ಖುರ್-ಆನ್ ಹೇಳುತ್ತದೆ .
ನಬಿ (ಸಅ) ರವರು ಹೇಳಿದರು :- "ನೀವು ಅಲ್ಲಾಹನ ದಾಸರಿಗೆ ದ್ರೋಹ ಮಾಡಬೇಡಿ . ಅವರನ್ನು ನೀವು ಆಕ್ಷೇಪಿಸಬೇಡಿ, ಅವರ ನ್ಯೂನತೆಗಳನ್ನು ಹುಡುಕಬೇಡಿ . ಕಾರಣ ಯಾರಾದರೂ ಒಬ್ಬ ಮುಸಲ್ಮಾನನ ನ್ಯೂನತೆಗಳ ಹಿಂದೆ ಸಂಚರಿಸಿದರೆ , ಅವನ ನ್ಯೂನತೆಗಳನ್ನು ಹುಡುಕಿ ಅವನ ಮನೆಯಲ್ಲೇ ಅವನ ಮಾನವನ್ನು ಹರಾಜು ಮಾಡುವನು .
ತನ್ನ ಸಹೋದರನ ಅಭಿಮಾನವನ್ನು ಸಂರಕ್ಷಿಸಿದರೆ ಖಿಯಾಮತ್ ದಿನದಲ್ಲಿ ಅಲ್ಲಾಹನು ಅವನನ್ನು ನರಕದಿಂದ ತಡೆಯುವನು .
ಆದ್ದರಿಂದ ತಪ್ಪು ಮಾಡುವವರ ತಪ್ಪುಗಳ ಹಿಂದೆ ಹೋಗಬೇಡಿ . ತಪ್ಪುಗಳು ಕಂಡಲ್ಲಿ ಸರಿಪಡಿಸಿ , ಮನವರಿಕೆ ಮಾಡಿ , ತಪ್ಪುಗಳಿಂದ ಹಿಂದೆ ಸರಿಯಲು ಉಪದೇಶ ನೀಡಿ , ಅವರ ಅಭಿಮಾನಕ್ಕೆ ಧಕ್ಕೆ ಉಂಟುಮಾಡಬೇಡಿ .
ಪರಲೋಕದಲ್ಲಿ ನಾವು ಅವರೊಂದಿಗೆ ವಿಜಯಿಗಳಾಗೋಣಾ. . . !
ಅಲ್ಲಾಹನು ಅನುಗ್ರಹಿಸಲಿ. . . ಆಮೀನ್.
〰〰❁✿🌹•🌹✿❁〰〰
*✍|🅜|🅤|🅢|🅐|🅕|🅘|🅡|*
〰〰❁✿🌹•🌹✿❁〰〰
No comments:
Post a Comment